Sslc: 2024-25 ನೇ ಸಾಲಿನಲ್ಲಿ 10ನೇ ತರಗತಿ ಪಾಸಾದ ಎಲ್ಲಾ ವಿದ್ಯಾರ್ಥಿಗಳಿಗೆ 20,000 ಪ್ರೈಸ್ ಮನಿ ಸಿಗುತ್ತದೆ.
2024-25 SSLC prize money
ಪೀಠಿಕೆ
ವಿದ್ಯಾರ್ಥಿಗಳೇ ಅಥವಾ ಪೋಷಕರೇ ನಿಮ್ಮೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ ನಾವು ಇಂದು ಹತ್ತನೇ ತರಗತಿ ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ದಿನದ ಸಾವಿರದಿಂದ ಒಂದು ಲಕ್ಷದವರೆಗೂ ಪ್ರೈಜ್ ಮಿನಿ ಸಿಗುವುದರ ಕುರಿತು ಸಂಪೂರ್ಣವಾಗಿ ಇಲ್ಲಿ ತಿಳಿದುಕೊಳ್ಳೋಣ ಈ ಲೇಖನದಲ್ಲಿ ಇಂಚು ಇಂಚಿಗೆ ಪ್ರೈಸ್ ಮನಿ ಪಡೆದುಕೊಳ್ಳಲು ಮಾಡಬೇಕಾದ ಎಲ್ಲಾ ಹಂತಗಳನ್ನು ಈಗ ತಿಳಿದುಕೊಳ್ಳೋಣ ವಿದ್ಯಾರ್ಥಿಗಳು ಈ ಪ್ರೈಸ್ ಮಣಿಯನ್ನು ಪಡೆದುಕೊಂಡು ತಮ್ಮ ಮುಂದಿನ ವಿದ್ಯಾಭ್ಯಾಸವನ್ನು ಸುಸಜ್ಜಿತಗೊಳಿಸಿಕೊಳ್ಳಬೇಕೆಂಬುದು ಈ ಲೇಖನದ ಮೂಲ ಉದ್ದೇಶವಾಗಿದೆ ಈಗ ನಾವು ಪ್ರೈಸ್ ಮನಿಯ ಕುರಿತು ನೀಡುತ್ತಿರುವ ಉದ್ದೇಶಗಳೇನು ಅಪ್ಲೈ ಮಾಡಲು ಬೇಕಾದ ಅರ್ಹತೆ ಗಳೇನು ಅಪ್ಲೈ ಮಾಡುವ ವಿಧಾನ ಹೇಗೆ ಯಾರಿಗೆಲ್ಲ ಇದು ಉಪಯೋಗವಾಗುತ್ತದೆ ಯಾರ ದೃಷ್ಟಿಯಿಂದ ಇದನ್ನು ನೀಡಲಾಗುತ್ತದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ

Prize money ಬಗ್ಗೆ ಕೆಲ ಆಸಕ್ತಿಕರ ಅಂಶಗಳು
- ವಿಷಯಗಳು contents 1.ಪ್ರೈಜ್ ಮನಿ 2024 25ನೇ ಸಾಲು
- .ಅಪ್ಲೈ ಮಾಡಲು ಬೇಕಾಗಿರುವ ಡಾಕ್ಯುಮೆಂಟ್ಗಳು
- .ಪ್ರೈಸ್ ಮನಿಗೆ ಅಪ್ಲೈ ಮಾಡುವ ವಿಧಾನ 4
- ಪ್ರೈಸ್ ಮನಿಗೆ ಯಾರೆಲ್ಲಾ ಅರ್ಹರಾಗುತ್ತಾರೆ
- ಯಾರ ದೃಷ್ಟಿಯಲ್ಲಿ ಇಟ್ಟುಕೊಂಡು ಈ ಪ್ರೈಸ್ ಮನಿಯನ್ನು ನೀಡಲಾಗುತ್ತದೆ.
- ಪ್ರೈಸ್ ಮನಿ ಯಾರಿಗೆಲ್ಲ ಉಪಯೋಗ “ಪ್ರೈಸ್ ಮನಿ 2024 25 ನೇ ಸಾಲು” ಕಲ್ಯಾಣ ಕರ್ನಾಟಕ ಸರ್ಕಾರವು 2024 25 ನೇ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಬಹುಮಾನ ಹಣವನ್ನು ನೀಡುತ್ತಿದೆ
- . ಎಲ್ಲಾ ವಿದ್ಯಾರ್ಥಿಗಳು ಈ ಬಹುಮಾನ ಹಣವನ್ನು ಪಡೆದುಕೊಂಡು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯಕವಾಗಲಿ ಎಂದು ಕರ್ನಾಟಕ ಸರ್ಕಾರವು ಈ ಯೋಜನೆಯನ್ನು ಕೈಗೊಂಡಿದೆ
- ಈ ಕಲ್ಯಾಣ ಕರ್ನಾಟಕ ಸರ್ಕಾರದ ಈ ಯೋಜನೆಯ ಎಲ್ಲರಿಗೂ ಸೀಮಿತವಾಗಿಲ್ಲ ಇದರ ಕುರಿತು ಮುಂದೆ ತಿಳಿದುಕೊಳ್ಳೋಣ ಯಾರಿಗೆಲ್ಲ ಸಿಗುತ್ತಿದೆ ಎಂದು.
- ಕಲ್ಯಾಣ ಕರ್ನಾಟಕ ಸರ್ಕಾರವು ನಿಗದಿಸಿರುವ ಬಹುಮಾನ ಹಣವನ್ನು ವಿದ್ಯಾರ್ಥಿಗಳು ಅಥವಾ ಪೋಷಕರು ಸರಿಯಾದ ರೀತಿಯಲ್ಲಿ ಇದನ್ನು ಬಳಕೆ ಮಾಡಿಕೊಳ್ಳಿ ಈ ಹಣವು ಮುಂದಿನ ಜೀವನಕ್ಕೆ ಉತ್ತಮ ಗುರಿಯನ್ನು ಹೊಂದಿರಲಿ
ಬೇಕಾಗಿರುವ. ದಾಖಲಾತಿಗಳು
- . “ಅಪ್ಲೈ ಮಾಡಲು ಬೇಕಾಗಿರುವ ಡಾಕ್ಯುಮೆಂಟ್ಗಳು” ಈ ಕೆಳಗೆ ನೀಡಲಾಗಿರುವ ಡಾಕ್ಯುಮೆಂಟ್ಗಳು ವಿದ್ಯಾರ್ಥಿಗಳಿಗೆ ಬಹುಮಾನ ಹಣವನ್ನು ನೀಡಲು ಕಡ್ಡಾಯವಾಗಿ ಬೇಕಾಗಿರುತ್ತದೆ. ಅವುಗಳೆಂದರೆ:
- * ವಿದ್ಯಾರ್ಥಿಯ ಆಧಾರ್ ಕಾರ್ಡ್ *
- ವಿದ್ಯಾರ್ಥಿಯ ಐಡೆಂಟಿ ಪ್ರೂಫ್ * ವಿದ್ಯಾರ್ಥಿಯ ಕಳೆದ ವರ್ಷದ ಅಂಕಪಟ್ಟಿ *
- ವಿದ್ಯಾರ್ಥಿಯ ಈಗಿನ ವರ್ಷದ ಅಂಕಪಟ್ಟಿ (Sslc)
- * ವಿದ್ಯಾರ್ಥಿಯ ರಿಜಿಸ್ಟರ್ ನಂಬರ್ *
- ವಿದ್ಯಾರ್ಥಿಯ ಆದಾಯ ಪ್ರಮಾಣ ಪತ್ರ
- * ವಿದ್ಯಾರ್ಥಿ ಕುಟುಂಬದ ಬಿಪಿಎಲ್ ರೇಷನ್ ಕಾರ್ಡ್ *
- ವಿದ್ಯಾರ್ಥಿಯ ಅಕೌಂಟ್ ನಂಬರ್ ಮತ್ತು ಐಎಫ್ಎಸ್ಸಿ ನಂಬರ್ ಸ್ಪಷ್ಟವಾಗಿ ಕಾಣಿಸಬೇಕು. ಈ ಮೇಲಿನ ಎಲ್ಲಾ ಕಡ್ಡಾಯವಾಗಿರುತ್ತದೆ
- ಇವುಗಳ ಪರೀಕ್ಷಿಸಿ ಸರಿಯಾಗಿದ್ದರೆ ಅರ್ಹ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಇಲಾಖೆಯು ನಿಮ್ಮ ಅರ್ಜಿಯನ್ನು ಬಹುಮಾನ ಹಣಕ್ಕೆ ಸ್ವೀಕರಿಸಲಾಗುತ್ತದೆ.
- ಸ್ವೀಕರಿಸಲಾದ ನಿರ್ದಿಷ್ಟ ದಿನಗಳಲ್ಲಿ ನಿಮಗೆ ನೇರವಾಗಿ ನಿಮ್ಮ ಅಕೌಂಟಿಗೆ ಹಣ ಸಿಗುತ್ತದೆ. ”
- ಬಹುಮಾನ ಹಣ (ಪ್ರೈಸ್ ಮನಿ) ಎಷ್ಟು ಸಿಗುತ್ತದೆ.” ಕರ್ನಾಟಕ ಸರ್ಕಾರವು ಬಹುಮಾನ ಹಣದ ನಿಗದಿತ ಹಣವನ್ನು ಎಲ್ಲೂ ಕೂಡ ಸ್ಪಷ್ಟವಾಗಿಲ್ಲ
- ಆದ್ದರಿಂದ ಇದು 20,000 ಇರಬಹುದೆಂದು ಅಂದಾಜಿಸಲಾಗಿದೆ. ಅದಕ್ಕಿಂತ ಹೆಚ್ಚಾಗಿ ಸಿಗಬಹುದು ಅಥವಾ ಕಡಿಮೆಯಾದರೂ ಸಿಗಬಹುದು.
ಕೆಲವು ಅರ್ಹತೆಗಳು
- ಇದು ಅರ್ಹ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಿಗುತ್ತದೆ. “ಪ್ರೈಸ್ ಮನಿಗೆ ಅಪ್ಲೈ ಮಾಡುವ ವಿಧಾನ ” ಹತ್ತನೇ ತರಗತಿಯನ್ನು ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಬಹುಮಾನ ಹಣಕ್ಕೆ ಅರ್ಜಿ ಸಲ್ಲಿಸುವುದು ತುಂಬಾ ಸುಲಭ ವಿಧಾನವಾಗಿದೆ ಅದನ್ನು ಹೀಗೆ ಮಾಡಿ.
- * ಸಂಬಂಧಿಸಿದ ನಿಖರ ವೆಬ್ಸೈಟ್ ಗೆ ಭೇಟಿ ನೀಡಿ * ರಿಜಿಸ್ಟರ್ ನಂಬರ್ ಹಾಕುವ ಮೂಲಕ ಲಾಗಿನ್ ಆಗಿ *
- ಕೇಳುವ ಎಲ್ಲಾ ಪ್ರಶ್ನೆಗಳಿಗೆ ಮತ್ತು ಅಗತ್ಯ ಡಾಕ್ಯುಮೆಂಟ್ ಗಳನ್ನು ಭರ್ತಿ ಮಾಡಿ *
- ಕೊನೆಯದಾಗಿ ಮತ್ತೊಮ್ಮೆ ಎಲ್ಲವೂ ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳಿ ಹಾಗೂ ಸಬ್ಮಿಟ್ ಮಾಡಿ. ಈ ಮೇಲಿನ ಹಂತಗಳನ್ನು ಗಮನಿಸುವುದರ ಮೂಲಕ ನೀವು ಹತ್ತನೇ ತರಗತಿಯನ್ನು ತೇರ್ಗಡೆ ಹೊಂದಿದ ಬಹುಮಾನ ಹಣಕ್ಕೆ ಯಶಸ್ವಿಯಾಗಿ ಅರ್ಜಿಯನ್ನು ಹಾಕುತ್ತೀರಿ.
- “ಪ್ರೈಸ್ ಮನಿಗೆ ಯಾರೆಲ್ಲಾ ಅರ್ಹರಾಗುತ್ತಾರೆ” ಪ್ರಶಸ್ತಿ ವೇತನಕ್ಕೆ ಅರ್ಹರಾಗುವುದು ತುಂಬಾ ಮುಖ್ಯವಾಗಿದೆ ಅದಕ್ಕೆ ಕೆಲವು ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತದೆ ಅವುಗಳು ಈ ಕೆಳಕಂಡಂತಿವೆ *
- ವಿದ್ಯಾರ್ಥಿಯ ನಿಖರ ವರ್ಷದಲ್ಲೇ ಸೇರ್ಕಡೆ ಹೊಂದಿರಬೇಕು * ವಿದ್ಯಾರ್ಥಿಯ ಜಾತಿ ಎಸ್ ಸಿ ಅಥವಾ ಎಸ್ ಟಿ ಯವರು ಆಗಿರಬೇಕು.
- * ವಿದ್ಯಾರ್ಥಿಯು ಸಲ್ಲಿಸಿರುವ ಡಾಕ್ಯುಮೆಂಟ್ಗಳು ಸರಿಯಾಗಿರಬೇಕು * ವಿದ್ಯಾರ್ಥಿಯು ನಿಖರ ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು. *
- ವಿದ್ಯಾರ್ಥಿಯು ಸ್ಟೇಟ್ ಗೌರ್ಮೆಂಟ್ ಎಜುಕೇಶನ್ ನಲ್ಲೆ ಓದಿರಬೇಕು.
- ಈ ಮೇಲಿನ ಎಲ್ಲಾ ಅರ್ಹತೆಗಳು ಮುಖ್ಯವಾಗಿದ್ದು ಇವೆಲ್ಲದೆ ಇದರೊಂದಿಗೆ ಇನ್ನೂ ಕೆಲವು ಅರ್ಹತೆಗಳು ಹೊಂದಿರಬೇಕಾಗಿರುತ್ತದೆ. “
ಯಾವ ಕಾರ್ಯಗಳಿಗೆ ನೀಡಲಾಗುವುದು
- ಯಾರ ದೃಷ್ಟಿಯಲ್ಲಿ ಇಟ್ಟುಕೊಂಡು ಈ ಪ್ರೈಮನಿಯನ್ನು ನೀಡಲಾಗುತ್ತದೆ” ಕಲ್ಯಾಣ ಕರ್ನಾಟಕ ಸರ್ಕಾರವು ಹಲವು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಬಹುಮಾನ ಹಣವನ್ನು ನೀಡುತ್ತಿದೆ
- ಅವುಗಳಲ್ಲಿ ಪ್ರಮುಖ ಉದ್ದೇಶಗಳೆಂದರೆ *ಓದಿನಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು
- * ಬಡ& ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು *
- ವಿದ್ಯಾರ್ಥಿಗಳು ಓದಿಗೆ ಉಪಯೋಗವಾಗುವಂತೆ ಲ್ಯಾಪ್ಟಾಪ್ ಮೊಬೈಲ್ ಇಂತಹ ಉಪಕರಣಗಳನ್ನು ತೆಗೆದುಕೊಳ್ಳುವುದು *
- ವಿದ್ಯಾರ್ಥಿಯ ಶ್ರಮಕ್ಕೆ ಪ್ರತಿಫಲ ನೀಡುವುದು *
- ವಿದ್ಯಾರ್ಥಿಯ ಓದಿನಲ್ಲಿ ಆಸಕ್ತಿಯನ್ನು ಹೆಚ್ಚಿಸುವುದು
- *ವಿದ್ಯಾರ್ಥಿಯ ಮುಂದಿನ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಹೀಗೆ ಬಹುಮಾನ ಹಣವನ್ನು ಕಲ್ಯಾಣ ಕರ್ನಾಟಕವು ಬಳ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಅವರ ಓದಿಗೆ ಪೂರಕ ಆಗಲೆಂದು ಸರ್ಕಾರವು ಬಹುಮಾನ ಹಣವನ್ನು ನೀಡುತ್ತಿದೆ.
- ಪ್ರತಿಯೊಬ್ಬ ವಿದ್ಯಾರ್ಥಿಯ ಈ ಹಣವನ್ನು ಪಡೆದುಕೊಂಡು ತಮ್ಮ ಮುಂದಿನ ಜೀವನವನ್ನು ಹೊಳೆಯುವಂತೆ ಮಾಡಿಕೊಳ್ಳಲಿ ಈ ಯೋಜನೆಯ ಇನ್ನು ಹಲವಾರು ಉದ್ದೇಶಗಳನ್ನು ಹೊಂದಿದೆ. “
ಯಾರಿಗೆಲ್ಲ ಉಪಯೋಗ
- ಬಹುಮಾನ ಹಣ ಯಾರಿಗೆಲ್ಲ ಉಪಯೋಗ” ಕರ್ನಾಟಕ ಸರ್ಕಾರವು ನೀಡುತ್ತಿರುವ ಈ ಬಹುಮಾನವು ಸಾಮಾಜಿಕವಾಗಿ ಹಲವಾರು ಉಪಯೋಗಗಳನ್ನು ಹೊಂದಿದೆ ಅವುಗಳಲ್ಲಿ ಪ್ರಮುಖವಾದ ವೆಂದರೆ ಹೀಗಿದೆ.
- *ಬಡ ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತದೆ *
- ಹಿಂದುಳಿದ ವಿದ್ಯಾರ್ಥಿಗಳಿಗೆ ಓದಿಗೆ ಅನುಕೂಲವಾಗುತ್ತದೆ *
- ಅಂಗವಿಕಲ ವಿದ್ಯಾರ್ಥಿಗಳ ಓದಿಗೂ ಅನುಕೂಲವಾಗುತ್ತದೆ *
- ರೈತರು ಮತ್ತು ಸಣ್ಣ ರೈತರು ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೂ ಇದು ಉಪಯೋಗವಾಗುತ್ತದೆ
- ಹೀಗೆ ಬಹುಮಾನ ಹಣವು ಹಲವು ಉಪಯೋಗಗಳನ್ನು ಹೊಂದಿವೆ ,
- ಅಲ್ಲದೆ ಇದು ಸಮಾಜದ ಕಲ್ಯಾಣ ಯೋಜನೆಯನ್ನು ಮಾಡುತ್ತಿದೆ. ಹಾಗೂ ಇದಕ್ಕೆ ಹಣವನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನೀಡಲಾಗುತ್ತದೆ
Prize money ಬಗ್ಗೆ ಕೀ ಪಾಯಿಂಟ್ಸ್ .
ಉಪಸಂಹಾರ (Conclusion) ಕರ್ನಾಟಕ ಸರ್ಕಾರವು ಬಹುಮಾನ ವಿದ್ಯಾರ್ಥಿ ವೇತನ ಅಥವಾ ಹಣವನ್ನು ಬಳ ಹಾಗೂ ಹಿಂದುಳಿದ ರೈತರು ಹಾಗೂ ಕಾರ್ಮಿಕರ ಮಕ್ಕಳಿಗೆ ಓದಿಗೆ ಪೂರಕವಾಗಲೆಂದು ನೀಡುತ್ತಿದೆ ಎಲ್ಲಾ ವಿದ್ಯಾರ್ಥಿಗಳು ಇದನ್ನು ಪಡೆದುಕೊಳ್ಳಬೇಕೆಂಬುದು ಈ ಲೇಖನದ ಮೂಲ ಉದ್ದೇಶವಾಗಿದೆ. ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸವು ಸುಸಂಗತವಾಗಿರಲಿ ಎಂಬುದು ಈ ಲೇಖನದ ಮತ್ತೊಂದು ಉದ್ದೇಶವಾಗಿದೆ.
ಇನ್ನು ಹೆಚ್ಚಿನ ಉಪಯುಕ್ತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿದ್ರೆ ಸಾಕು https://vicharavedhike.com/