ಈ ಶ್ರಮ ಕಾರ್ಡ್ ಇದ್ರೆ ಪ್ರತಿ ತಿಂಗಳು 3000₹ ಹಣ ಪಕ್ಕಾ
eshram card: ಸರ್ಕಾರದಿಂದ ಯಾವುದೇ ಇದುವರೆಗೂ ಸೌಲಭ್ಯ ಪಡೆಯದೆ ಇರುವ ಕಾರ್ಮಿಕರಿಗೆ ಈ ಕಾರ್ಡ್ ನ ಮೂಲಕ ಸೌಲಭ್ಯ ದೊರೆಯುತ್ತದೆ

ಕಾರ್ಡ್ ಬಗ್ಗೆ ಮಾಹಿತಿ
. ಪೀಠಿಕೆ (introduction) ಆತ್ಮೀಯ ಕಾರ್ಮಿಕರೇ ಅಥವಾ ಸ್ನೇಹಿತರೆ ನಮ್ಮ ಮತ್ತೊಂದು ಲೇಖನಕ್ಕೆ ಸ್ವಾಗತ. ಇಲ್ಲಿ ನಾವು ಈ ಶ್ರಮ ಕಾರ್ಡ್ ಕುರಿತು ತಿಳಿದುಕೊಳ್ಳೋಣ. ಈ ಕಾರ್ಡ್ ಭಾರತ ಸರ್ಕಾರದಿಂದ ನೀಡುವ ಅಸಂಘಟಿತಮಿಕರ ಕಾರ್ಡ್ ಸೌಲಭ್ಯವಾಗಿದೆ. ಅಸಂಘಟಿತ ಕಾರ್ಮಿಕರು ಈ ಕಾರ್ಡನ್ನು ಪಡೆದುಕೊಂಡು. ತಮ್ಮ ಕಾರ್ಮಿಕದ ಕೆಲಸದಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಆಗಿದೆ. ಭಾರತ ಸರ್ಕಾರದ ಈ ಶ್ರಮ ಕಾರ್ಡಿನ ಕುರಿತು ಅಸಂಘಟಿತ ಕಾರ್ಮಿಕರು ಎಂದರೆ ಯಾರು? ನೀವು ಈ ಯೋಜನೆಗೆ ಅರ್ಹರಾಗುತ್ತಿವೆಯೇ? ಈ ಯೋಜನೆಗೆ ಬೇಕಾಗಿರುವ ದಾಖಲೆಗಳು ಏನು? ಈ ಯೋಜನೆಯ ಸೌಲಭ್ಯಗಳೇನು? ಈ ಯೋಜನೆಯ ಯಾರು ಯಾರಿಗೆ ಅನ್ವಯವಾಗುತ್ತದೆ? ಈ ಕಾರ್ಡಿನ ನಿಯಮ ಮತ್ತು ಶರತ್ತುಗಳೇನು? ಈ ಕಾರ್ಡಿಗೆ ಅಪ್ಲೈ ಮಾಡುವುದು ಅಥವಾ ಕಾರ್ಡ್ ಅನ್ನು ಪಡೆದುಕೊಳ್ಳುವುದು ಹೇಗೆ? ಹೀಗೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ನಾವು ಇಲ್ಲಿ ಈ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ
ಅಸಂಘಟಿತ ಕಾರ್ಮಿಕರ
ಶ್ರಮ ಕಾರ್ಡ್ ನಾ ಉಪಯೋಗ ಯಾರಿಗೆ
- . ವಿಷಯಗಳು (contentS) 01.”ಅಸಂಘಟಿತ ಕಾರ್ಮಿಕರು ಎಂದರೆ ಯಾರು? ನೀವು ಅನ್ವಯವಾಗುತ್ತೀರಾ?
- “02. “ಅಸಂಘಟಿತ ಕಾರ್ಮಿಕರು ಯಾರು?
- “04. “ಈ ಶ್ರಮಕಾರಣ ಉಪಯೋಗಗಳು
- “03.ನೀವು ಈ ಯೋಜನೆಗೆ ಅರ್ಹರಾಗುತ್ತಿರಿಯೇ?
- “05. “ಕಾರ್ಡನ್ನು ಪಡೆದುಕೊಳ್ಳುವುದು ಬೇಕಾಗಿರುವ ಡಾಕ್ಯುಮೆಂಟ್ಗಳು
- “06.” ಅಪ್ಲಿಕೇಶನ್ ಹಾಕುವಾಗ ನೀಡ ಬೇಕಾಗುವ ಪುರಾವೆಗಳು ಅಥವಾ ಮಾಹಿತಿಗಳು”
- 07. “ಈ ಶ್ರಮ ಕಾರ್ಡಿಗೆ ಅರ್ಜಿ ಸಲ್ಲಿಸುವ ವಿಧಾನ
- “08.” ಅಪ್ಲಿಕೇಶನ್ ಹಾಕುವಾಗ ನೀಡ ಬೇಕಾಗುವ ಪುರಾವೆಗಳು ಅಥವಾ ಮಾಹಿತಿಗಳು”
ಶ್ರಮ ಕಾರ್ಡ್ ನಾ ಉದ್ದೇಶ
ಭಾರತ ಸರ್ಕಾರವು ಈ ಶ್ರಮಕಾರ್ಡ್ ನ್ನು ಅಸಂಘಟಿತ ಕಾರ್ಮಿಕರಿಗೆ ಮಾತ್ರ ನೀಡಲಾಗುತ್ತದೆ. ಹಾಗಾದ್ರೆ ಅಸೆಂಬಲಿತ ಕಾರ್ಮಿಕರು ಎಂದರೆ ಯಾರು ಎಂಬುದು ನಿಮ್ಮಲ್ಲಿ ಸಹಜದ ಪ್ರಶ್ನೆಯಾಗಿದೆ. ಇದಕ್ಕೆ ಚಿಂತಿಸಬೇಡಿ ನಾವು ಸಂಪೂರ್ಣವಾಗಿ ನಿಮಗೆ ಅರ್ಥವಾಗುವಂತೆ ಇಲ್ಲಿ ನಿಮಗೆ ತಿಳಿಸಲಿದ್ದೇವೆ. ಮೊದಲಿಗೆ ಅಸಂಘಟಿತ ಕಾರ್ಮಿಕರೆಂದರೆ ಇವರ
ಅಸಂಘಟಿತ ಕಾರ್ಮಿಕರ ಯಾರೆಂದರೆ
ಕೆಲಸದಲ್ಲಿದ್ದು ಕೆಲಸಕ್ಕೆ ವೇತನವನ್ನು ಪಡೆದು ಕೊಳ್ಳುತ್ತಾರೆ. ಆದರೆ ಇವರಿಗೆ ಸರ್ಕಾರದಿಂದ ಯಾವುದೇ ಕಾರ್ಮಿಕ ಸಂಬಂಧಿತ ಸೌಲಭ್ಯಗಳು ನೀಡಲಾಗುವುದಿಲ್ಲ ಉದಾಹರಣೆಗೆ ಇಎಸ್ಐ ಮತ್ತು ಪಿಎಫ್ ನಂತಹ ಸೌಲಭ್ಯಗಳು ಎಲ್ಲಾ ಕಡೆ ಕೆಲಸ ಮಾಡುವವರೆಗೆ ಸಾಮಾನ್ಯವಾಗಿ ಸಿಗುತ್ತದೆ. ಆದರೆ ಕೆಲವು ಕಾರ್ಮಿಕರಿಗೆ ಈ ಸೌಲಭ್ಯಗಳು ಸಿಗುವುದಿಲ್ಲ. ಆದ್ದರಿಂದ ಇಂತಹ ಕಾರ್ಮಿಕರಿಗಾಗಿ ಈ ಶ್ರಮಿಕರ ಕಾರ್ಡು ಬಂದಿದೆ. ಈ ಕಾರ್ಡನ್ನು ಪಡೆದುಕೊಳ್ಳುವುದರ ಮೂಲಕ ಸರ್ಕಾರದ ಕೆಲವು ಪ್ರಯೋಜನಗಳು ಇವರಿಗೂ ಸಿಗುತ್ತದೆ. ಈ ಪ್ರಯೋಜನಗಳ ಕುರಿತು ಮುಂದೆ ನಿಮ್ಮೊಂದಿಗೆ ಲೇಖನದಲ್ಲಿ ಹಂಚಿಕೊಳ್ಳಲಿದ್ದೇನೆ
ಅಸಂಘಟಿತ ಕಾರ್ಮಿಕರು ಯಾರು? ” ನೀವು ಇಲ್ಲಿ ಕೆಲವು ಅಸಂಗಡಿತ ಕಾರ್ಮಿಕರನ್ನು ತಿಳಿದುಕೊಳ್ಳಬಹುದಾಗಿದೆ.* ರೈತರು ಅಸಂಘಟಿತ ಕಾರ್ಮಿಕರಾಗಿದ್ದಾರೆ.* ಕಟ್ಟಡ ಕಾರ್ಮಿಕರು ಅಸಂಘಟಿತ ಕಾರ್ಮಿಕರಾಗಿರುತ್ತಾರೆ.* ಸಣ್ಣ ವ್ಯಾಪಾರಿಗಳು ಈ ಕಾರ್ಡಿಗೆ ಅರ್ಹರಾಗಿರುತ್ತಾರೆ.* ಕೆಲವು ಕೂಲ್ಮಿ ಕಾರ್ಮಿಕರು ಈ ಕಾರ್ಡಿಗೆ ಅರ್ಹರಾಗಿರುತ್ತಾರೆ.* ಹೂವು ಮಾರುವವರು, ಪಾದರಕ್ಷೆಗಳನ್ನು ಒಲೆಯುವವರು, ಬಟ್ಟೆಯನ್ನು ಹೊಲೆಯುವವರು ಹೀಗೆ ಹಲವಾರು ಕಾರ್ಮಿಕರು ಈ ಕಾರ್ಡಿಗೆ ಅರ್ಹರು. ಇದಲ್ಲದೆ ಇನ್ನು ಹಲವು ಕ್ಷೇತ್ರದ ಕಾರ್ಮಿಕರು ಈ ಯೋಜನೆಗೆ ಅರ್ಹರಾಗಿರುತ್ತಾರೆ. “ನೀವು ಈ ಯೋಜನೆಗೆ ಅರ್ಹರಾಗುತ್ತಿರಿಯೇ?” ಈ ಶ್ರಮ ಕಾರ್ಡಿನ ಯೋಜನೆಯ ಅರ್ಹತೆಗಳನ್ನು ಈಗ ನಾವು ಇಲ್ಲಿ ತಿಳಿದುಕೊಳ್ಳೋಣ
ಕಾರ್ಡ್ apply ಮಾಡೋದಿಕ್ಕೆ ಕೆಲವು ಅರ್ಹತೆಗಳು
- . * ಈ ಯೋಜನೆಯನ್ನು ಪಡೆದುಕೊಳ್ಳುವವರು ವಯಸ್ಸು ನಿರ್ದಿಷ್ಟ ಮತ್ತು ಕನಿಷ್ಠ ವಯಸ್ಸು ಅನ್ವಯವಾಗುತ್ತದೆ. ನಿರ್ದಿಷ್ಟ ವಯಸ್ಸು 18ರ ಮೇಲಿರಬೇಕು ಮತ್ತು ಕನಿಷ್ಠ ವಯಸ್ಸು 59ಕ್ಕಿಂತ ಕೆಳಗಿರಬೇಕು.
- ಇಷ್ಟು ವಯಸ್ಸಿದ್ದರೆ ಈ ಶ್ರಮ ಕಾರ್ಡಿಗೆ ಅರ್ಹರಾಗುತ್ತಾರೆ.* ಕಾರ್ಮಿಕರು ಕೆಲಸ ಮಾಡುತ್ತಿರುವ ಉದ್ಯೋಗ ಸ್ಥಳದಲ್ಲಿ ಈ ಎಸ್ ಐ ಮತ್ತು ಪಿಎಫ್ ನ ಸೌಲಭ್ಯ ಇರಬಾರದು
- . ಈ ಸೌಲಭ್ಯಗಳು ಇದ್ದರೆ ಅವರು ಅನರ್ಹರಾಗುತ್ತಾರೆ.* ಈ ಶ್ರಮ ಕಾರ್ಡನ್ನು ಪಡೆದುಕೊಳ್ಳಲು ನೀವು ಭಾರತದ ಮೂಲ ನಿವಾಸಿಗಳಾಗಿರಬೇಕು
- . “ಈ ಯೋಜನೆಯ ಮೂಲ ಉದ್ದೇಶಗಳು” ಈ ಯೋಜನೆಯು ಹಲವಾರು ಉದ್ದೇಶಗಳಿಂದ ಮಾಡಲ್ಪಟ್ಟಿದೆ. ಅವುಗಳಲ್ಲಿ ಮುಖ್ಯವಾದವು ಎಂದರೆ.*
- ಅಸಂಡಿದ ಕಾರ್ಮಿಕರಿಗೆ ವಯಸ್ಸಾದ ಪಿಂಚಣಿ ಹಣವನ್ನು ನೀಡುವುದು.* ಅಸಂಘಟಿತ ಕಾರ್ಮಿಕರು ಹಣದ ಸೇವೆಗಳನ್ನು ಕಡಿಮೆ ಖರ್ಚಿನಲ್ಲಿ ಪಡೆದುಕೊಳ್ಳುವುದು.
- * ಅಸಂಘಟಿತ ಕಾರ್ಮಿಕರು ಆರೋಗ್ಯ ವಿಮೆಯನ್ನು ಮಾಡಿಕೊಳ್ಳುವುದು.* ಅಸಂಘಟಿತ ಕಾರ್ಮಿಕರ ಮಕ್ಕಳಿಗೆ ಓದಲು ಪ್ರೋತ್ಸಾಹ ನೀಡುವುದು.
- ಈ ಮೇಲಿನ ಎಲ್ಲ ವಿಷಯಗಳು ಈ ಶ್ರಮ ಕಾರ್ಡಿನ ಯೋಜನೆಯ ಮೂಲ ಉದ್ದೇಶಗಳನ್ನು ಎತ್ತಿ ಹಿಡಿಯುತ್ತದೆ ಇದಲ್ಲದೆ ಹಲವು ಉದ್ದೇಶಗಳನ್ನು ಇಟ್ಟುಕೊಂಡು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ
ಅರ್ಜಿಸಲ್ಲಿಸುವ ಲಿಂಕ್ | https://sevasindhu.karnataka.gov.in/Sevasindhu/Kannada?ReturnUrl=%2F |
Teligram channel ಲಿಂಕ್ | https://t.me/vicharavedhike |
ಈ ಶ್ರಮ ಕಾರ್ಡ್ ನಾ ಉಪಯೋಗಗಳು
- . “ಈ ಶ್ರಮಕಾರಣ ಉಪಯೋಗಗಳು” ಈ ಶ್ರಮಕ್ಕೆ ಒಳಗಾಗಿರುವ ಕಾರ್ಮಿಕರಿಗೆ ಸರ್ಕಾರವು ಬಹುಪಯೋಗಿ ಸೌಲಭ್ಯಗಳನ್ನು ನೀಡುತ್ತದೆ. ಅದರಲ್ಲಿ ಕೆಲವು ಉಪಯೋಗಗಳು ಹೇಗಿದೆ.*
- ಈ ಶ್ರಮಕಾರನ್ನು ಹೊಂದಿರುವ ಅಸಂಘಟಿತ ಕಾರ್ಮಿಕರು ತಮ್ಮ 60ನೇ ವಯಸ್ಸನ್ನು ಪೂರ್ಣಗೊಳಿಸಿದ ನಂತರ ಅವರಿಗೆ ಸರ್ಕಾರದಿಂದ ನಿಗದಿತ ಪಿಂಚಣಿ ಹಣವನ್ನು ನೀಡಲಾಗುತ್ತದೆ.
- * ಈ ಶ್ರಮ ಕಾರ್ಡನ್ನು ಹೊಂದಿರುವ ಕಾರ್ಮಿಕರಿಗೆ ಭಾರತ ಸರ್ಕಾರವು ಐದು ಲಕ್ಷದ ವರೆಗೂ ಆರೋಗ್ಯ ವಿಮೆಯನ್ನು ನೀಡುತ್ತದೆ.
- * ಕೆಲಸದ ವೇಳೆಯಲ್ಲಿ ಅಸಂಘಟಿತ ಕಾರ್ಮಿಕರು ಯಾವುದಾದರೂ ಒಂದು ಆಪತ್ತಿಗೆ ತುತ್ತಾದರೆ ಉದಾಹರಣೆಗೆ ಕೈ ಕಾಲು ಮುರಿದುಕೊಳ್ಳುವುದು, ದೇಹಕ್ಕೆ ಆಪತ್ತಾಗುವುದು
- . ಇಂತಹ ಸಂದರ್ಭಗಳಲ್ಲಿ ಕಾರ್ಮಿಕರಿಗೆ ಅಥವಾ ಕಾರ್ಮಿಕರ ಕುಟುಂಬದವರಿಗೆ ಹಣವನ್ನು ಸರ್ಕಾರ ನೀಡುತ್ತದೆ.
- * ಈ ಶ್ರಮ ಕಾರ್ಡನ್ನು ಹೊಂದಿರುವ ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಹಲವು ಯೋಜನೆಗಳನ್ನು ತಂದಿದೆ.
- ಉದಾಹರಣೆಗೆ ಸಹಾಯಧನ ನೀಡುವುದು. ಲ್ಯಾಪ್ ಟ್ಯಾಪ್ ಉಚಿತವಾಗಿ ನೀಡುವುದು. ಪುಸ್ತಕ ಹಾಗೂ ಬ್ಯಾಗ್ ಗಳನ್ನು ಉಚಿತವಾಗಿ ನೀಡುವುದು. ಇಂತಹ ಹಲವು ಉಪಯೋಗಗಳನ್ನು ಸರ್ಕಾರ ಮಾಡುತ್ತದೆ
ಬೇಕಾದ ದಾಖಲಾತಿಗಳು
. “ಕಾರ್ಡನ್ನು ಪಡೆದುಕೊಳ್ಳುವುದು ಬೇಕಾಗಿರುವ ಡಾಕ್ಯುಮೆಂಟ್ಗಳು” ಈ ಯೋಜನೆಯನ್ನು ಪಡೆದುಕೊಳ್ಳಲು ನಿಮ್ಮ ಬಳಿ ಈ ದಾಖಲೆಗಳು ಅತ್ಯಗತ್ಯವಾಗಿದೆ. ಅವುಗಳೆಂದರೆ:* ಮೊಬೈಲ್ ನಂಬರ್ ಲಿಂಕ್ ಆಗಿರುವ ಆಧಾರ್ ಕಾರ್ಡ್ ನಿಮ್ಮ ಬಳಿ ಇರಬೇಕು.* ನಿಮ್ಮ ಬ್ಯಾಂಕಿನ ರ್ಡಿನ ಒಂದು ಪ್ರತಿ ಮತ್ತು ಅದರಲ್ಲಿ ಐಎಫ್ಎಸ್ಸಿ ಕೋಡ್ ಮತ್ತು ಬ್ಯಾಂಕ್ ಸಂಖ್ಯೆ ಸ್ಪಷ್ಟವಾಗಿರಬೇಕು.
ಅರ್ಜಿ ಸಲ್ಲಿಸುವ ವಿಧಾನ
- “ಈ ಶ್ರಮ ಕಾರ್ಡಿಗೆ ಅರ್ಜಿ ಸಲ್ಲಿಸುವ ವಿಧಾನ” ಈ ಶ್ರಮ ಕಾರ್ಡಿಗೆ ಅರ್ಜಿ ಸಲ್ಲಿಸುವ ವಿಧಾನವು ತುಂಬಾ ಸುಲಭವಾಗಿದ್ದು ನೀವು ಮನೆಯಲ್ಲಿಯೇ ಸಲ್ಲಿಸಬಹುದು ಅಥವಾ ನಿಮ್ಮ ಬಳಿ ಇರುವ ಯಾವುದೇ ಕಂಪ್ಯೂಟರ್ ಸೆಂಟರ್ಗೆ ಭೇಟಿ ನೀಡುವುದರ ಮೂಲಕ ಅಲ್ಲಿ ಅರ್ಜಿಗೆ ಸಲ್ಲಿಸಬಹುದು.
- * ನಿಮ್ಮ ಬಳಿ ಇರುವ ಮೊಬೈಲ್ ನ ಮೂಲಕ ಈ ಶ್ರಮಕಾರರಿಗೆ ಅರ್ಜಿ ಸಲ್ಲಿಸಬೇಕಾದರೆ. ಮೊದಲು ಫೋನ್ನಲ್ಲಿರುವ ಕ್ರೋಮ್ ಅಥವಾ ಇನ್ನಿತರ ಯಾವುದೇ ಬ್ರೌಸರ್ ಅನ್ನು ಓಪನ್ ಮಾಡಿಕೊಳ್ಳಬೇಕು.
- ಹಾಗೂ ಸರ್ಚ್ ಬಾರ್ ನಲ್ಲಿ ಈಶ್ರಮ ಕಾರ್ಡ್ ಎಂದು ಸರಿಯಾಗಿ ಸರ್ಚ್ ಮಾಡಬೇಕು. ನಂತರ ಅಲ್ಲಿ ಸಿಗುವ ಮೊದಲ ವೆಬ್ ಸೈಟನ್ನು ಒತ್ತುವುದರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ
- . * ಮೊಬೈಲ್ ನಲ್ಲಿ ಸಾಧ್ಯವಾಗದೇ ಇದ್ದರೆ ನೀವು ನಿಮ್ಮ ಬಳಿ ಇರುವ ಗ್ರಾಮವನ್ ಅಥವಾ ಇನ್ನಿತರ ಕಂಪ್ಯೂಟರ್ ಸೆಂಟರ್ಗೆ ಭೇಟಿ ನೀಡುವುದರ ಮೂಲಕ ನೀವು ಆಧಾರ್ ಮತ್ತು ಬ್ಯಾಂಕಿನ ಪ್ರತಿಗಳನ್ನು ನೀಡಿ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಬಹುದಾಗಿದೆ
- . ಗಮನಿಸಿ ಕಂಪ್ಯೂಟರ್ ಅಥವಾ ನೆಟ್ ಸೆಂಟರ್ ಗಳಲ್ಲಿ ನೀವು ಅರ್ಜಿ ಸಲ್ಲಿಸಬೇಕಾದರೆ ಅವರಿಗೆ ಇಂತಿಷ್ಟು ಹಣವನ್ನು ಕೊಡಬೇಕಾಗುತ್ತದೆ.”
ಅರ್ಜಿ ಶಲ್ಲಿಸುವಾಗ ಗಮನಿಸ ಬೇಕಾದ ಅಂಶಗಳು
- ಅಪ್ಲಿಕೇಶನ್ ಹಾಕುವಾಗ ನೀಡ ಬೇಕಾಗುವ ಪುರಾವೆಗಳು ಅಥವಾ ಮಾಹಿತಿಗಳು” ಅಪ್ಲಿಕೇಶನ್ ಹಾಕುವ ಸಂದರ್ಭದಲ್ಲಿ ನೀವು ಈ ಮಾಹಿತಿಗಳನ್ನು ನೀಡಬೇಕಾಗುತ್ತದೆ ಅಥವಾ ಟೈಪ್ ಮಾಡಬೇಕಾಗುತ್ತದೆ.*
- ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳಬೇಕಾಗುವುದು.* ನಿಮ್ಮ ಶಿಕ್ಷಣದ ಕುರಿತಾದ ಶೈಕ್ಷಣಿಕ ವಿವರಗಳನ್ನು ಇಲ್ಲಿ ಹಂಚಿಕೊಳ್ಳಬೇಕು.* ನಿಮ್ಮ ಪ್ರಸ್ತುತ ವಿಳಾಸವನ್ನು ಇಲ್ಲಿ ಹಂಚಿಕೊಳ್ಳಬೇಕಾಗುತ್ತದೆ
- .* ನಿಮ್ಮ ವೃತ್ತಿ ಯಾವುದು ಮತ್ತು ಅದರ ಕುರಿತು ಕೌಶಲ್ಯಗಳು ಏನು ಎಂಬುದನ್ನು ನೀವು ಇಲ್ಲಿ ಹಂಚಿಕೊಳ್ಳಬೇಕು. *ನೀವು ಬ್ಯಾಂಕ್ ನ ಖಾತೆಯ ಕುರಿತು ವಿವರಗಳನ್ನು ನೀಡಬೇಕಾಗುತ್ತದೆ
- . ಈ ಎಲ್ಲ ಮಾಹಿತಿಗಳನ್ನು ನೀಡಿದ ನಂತರ ನೀವು ನೋಂದಾಯಿಸಿರುವ ಸರಿಯಾದ ವಿಳಾಸಕ್ಕೆ ನಿಮಗೆ ಈ ಶ್ರಮ ಕಾರ್ಡು ಕೆಲವು ದಿನಗಳ ನಂತರ ಪೋಸ್ಟ್ ಆಫೀಸ್ಗೆಬಂದು ತಲುಪುತ್ತದೆ. ಅನಂತರ ನೀವು ತೆಗೆದುಕೊಳ್ಳಬಹುದಾಗಿದೆ.
ಕಾರ್ಡ್ ಬಗ್ಗೆ ಕೆಲ ಆಸಕ್ತಿಕರ ವಿಷಯಗಳು
ಉಪಸಂಹಾರ (conclusions) ಎಲ್ಲಾ ಅಸಂಘಟಿತ ಕಾರ್ಮಿಕರು ಈ ಯೋಜನೆಯನ್ನು ಪಡೆದುಕೊಂಡು ಸದುಪಯೋಗ ಪಡಿಸಿ ಕೊಳ್ಳಬೇಕೆಂಬುದು ಈ ಲೇಖನದ ಮೂಲ ಉದ್ದೇಶವಾಗಿದೆ. ಪ್ರತಿಯೊಬ್ಬ ಅಸಂಘಟಿತ ಕಾರ್ಮಿಕರು ಈ ಯೋಜನೆಯನ್ನು ಪಡೆದುಕೊಳ್ಳಿ. ನಿಮಗೂ ಹಾಗೂ ನಿಮ್ಮ ಮಕ್ಕಳ ಭವಿಷ್ಯಕ್ಕೂ ಇದು ಉಪಯೋಗ ಆಗುತ್ತದೆ. ಈ ಯೋಜನೆಯನ್ನು ಪಡೆದುಕೊಳ್ಳಿ ಹಾಗೂ ನಿಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಸಂತೋಷದಿಂದ ಕಳೆಯಿರಿ. ವಂದನೆಗಳು
https://vicharavedhike.com/https://vicharavedhike.com/ಇನ್ನು ಹೆಚ್ಚಿನ ಉಪಯುಕ್ತ ಮಾಹಿತಿಗಾಗಿ. ಪೇಜ್ ನಾ follow ಮಾಡಿ.