ಗಂಗಾ ಕಲ್ಯಾಣ ಯೋಜನೆ: ಗ್ರಾಮೀಣ ಭಾಗದ ರೈತರು ಬೋರ್ವೆಲ್ ತೋಡಿಸಲು ಮತ್ತು ಸರ್ವಕಾಲಿಕ ಕಾಲುವೆ ತೋಡಿಸಲು ಸರ್ಕಾರದಿಂದ ಹಣದ ನೆರವು ಈಗಲೇ ಅರ್ಜಿ ಸಲ್ಲಿಸಿ.
ಗಂಗಾ ಕಲ್ಯಾಣ ಯೋಜನೆ 2025-26 ಬೋರವೆಲ್ ಕೊರೆಸಲು ಉಚಿತವಾಗಿ 3 ಲಕ್ಷ ಅನುದಾನ

ಪೀಠಿಕೆ ( introduction) ಅನ್ನದಾತರಿಗೆ ಅಥವಾ ಅವರ ಮಕ್ಕಳಿಗೆ ನನ್ನ ನಮಸ್ಕಾರಗಳು ಹೌದು ಗೌರ್ಮೆಂಟ್ ನ ಗಂಗಾ ಕಲ್ಯಾಣ ಯೋಜನೆಯ ಮೂಲಕ ನಿಮಗೆ ಬೋರ್ವೆಲ್ ತೋರಿಸಲು ಸರ್ಕಾರವೇ ಹಣವನ್ನು ನೀಡುತ್ತದೆ. ಹಾಗೂ ಇದಕ್ಕಾಗಿ ನಿಮಗೆ ಯಾವುದೇ ಖರ್ಚು ಇರುವುದಿಲ್ಲ. ಬೋರ್ವೆಲ್ ತೊಡಿಸಲು ಸರ್ಕಾರವೇ ನಿಮಗೆ ಹಣವನ್ನು ನೀಡುತ್ತದೆ. ಗ್ರಾಮೀಣ ಭಾಗದ ಸಣ್ಣ ರೈತರು ಮತ್ತು ಬಡ ರೈತರಿಗೆ ಇದು ನೆರವಾಗುತ್ತದೆ.
ಈ ಯೋಜನೆಯ ನಿಯಮ ಮತ್ತು ಷರತ್ವಗಳೇನು? ಯಾವೆಲ್ಲ ರೈತರು ಅರ್ಹರಾಗುತ್ತಾರೆ? ಸರ್ಕಾರದಿಂದ ಎಷ್ಟು? ಹಣ ನೀಡಲಾಗುತ್ತದೆ. ಗಂಗಾ ಕಲ್ಯಾಣ ಯೋಜನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಹಾಗೂ ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎಂಬುದರ ಕುರಿತು ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಯೋಜನೆಯ ವಿಷಯಗಳು
- ವಿಷಯಗಳು( contents) 1.”ಏನಿದು ಗಂಗಾ ಕಲ್ಯಾಣ ಯೋಜನೆ.
- “2.” ಗಂಗಾ ಕಲ್ಯಾಣ ಯೋಜನೆಯ ಉದ್ದೇಶಗಳೇನು? “3
- . “ಈ ಯೋಜನೆಯ ಅರ್ಹತೆಗಳೇನು? “4.”
- ಅರ್ಜಿಗೆ ಅಗತ್ಯವಿರುವ ದಾಖಲೆಗಳು”5.”
- ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ”6.
- “ಅರ್ಜಿ ಸಲ್ಲಿಸಿದ ನಂತರ ಅದರ ಪ್ರತಿಯನ್ನು ಜಿಲ್ಲೆಗಳ ದಂಡಾಧಿಕಾರಿಗೆ (ಜಿಲ್ಲಾಧಿಕಾರಿ) ನೀಡುವುದು”7.”
- ಸರ್ಕಾರದಿಂದ ಹಣ ಎಷ್ಟರ ತನಕ ಸಿಗುತ್ತದೆ? “8. “
- ಅಲ್ಪಸಂಖ್ಯಾತರು ಗಳು ಮಾತ್ರ ಈ ಯೋಜನೆಗೆ ಅರ್ಹರಾಗುತ್ತಾರೆ”9.”
- ಗಂಗಾ ಕಲ್ಯಾಣ ಯೋಜನೆಯ ಹಿನ್ನೆಲೆ” “ಏನಿದು ಗಂಗಾ ಕಲ್ಯಾಣ ಯೋಜನೆ. ” ಇದು ಗ್ರಾಮೀಣ ಭಾಗದ ಸಣ್ಣ ಮತ್ತು ಬಡ ರೈತರಿಗೆ ನೀಡುವ ಯೋಜನೆಯಾಗಿದ್ದು.
- ಅವರು ಬೋರ್ವೆಲ್ ತೋಡಿಸಲು ಅವರಿಗೆ ತಗಲುವ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಉಚಿತವಾಗಿ ನೀಡುತ್ತದೆ.
- ಹಾಗೂ ಇದಕ್ಕಾಗಿ ಕೇವಲ ಒಂದು ಅರ್ಜಿಯ ಅವಶ್ಯಕತೆ ಇರುತ್ತದೆ. ಈ ಯೋಜನೆಯಲ್ಲಿ ಬೋರ್ವೆಲ್ ಅಥವಾ ಹತ್ತಿರದ ಜಲಾಶಯ, ನದಿಗಳು, ಹಳ್ಳಗಳು ಮೂಲಕ ಕೊಳವೆಯನ್ನು ತೋರಿಸಿಕೊಳ್ಳಬಹುದು.”
ಯೋಜನೆಯ ಉದ್ದೇಶ
- ಗಂಗಾ ಕಲ್ಯಾಣ ಯೋಜನೆಯ ಉದ್ದೇಶಗಳೇನು? ” ಗಂಗಾ ಕಲ್ಯಾಣ ಯೋಜನೆಯನ್ನು ಹಲವು ಉದ್ದೇಶಗಳಿಂದ ರೈತರಿಗೆ ಪೂರಕವಾಗಿ ರೂಪಿಸಲಾಗಿದೆ.
- ಯೋಜನೆಯ ಉದ್ದೇಶಗಳನ್ನು ಇಲ್ಲಿ ನೀಡಲಾಗಿದೆ.* ಬಡ ರೈತರಿಗೆ ಮತ್ತು ಸಣ್ಣ ರೈತರಿಗೆ ಹಣವನ್ನು ನೀಡುವುದರ ಮೂಲಕ ಕೃಷಿಯನ್ನು ಉತ್ತೇಜಿಸುವುದು.*
- ರೈತರು ಸಾಲಕ್ಕೆ ತುತ್ತಾಗುವುದನ್ನು ತಪ್ಪಿಸುವುದು.
- * ರೈತರ ವಲಸೆಯನ್ನು ತಪ್ಪಿಸುವುದು.* ಸಣ್ಣ ರೈತರಿಗೆ ಮತ್ತು ಬಡ ರೈತರಿಗೆ ಉಚಿತವಾಗಿ ಬೋರ್ವೆಲ್ ತೋಡಿಸಿ ಕೊಡುವುದರ ಮೂಲಕ ಅವರು ವರುಷಕ್ಕೆ ಎರಡರಿಂದ ಮೂರು ಬೆಳೆಯನ್ನು ಬೆಳೆಯಬಹುದಾಗಿದೆ.
- ರೈತರು ಈ ಯೋಜನೆಯ ಫಲಾನುಭವಿಗಳಾಗಿ ಸಾಲಕ್ಕೆ ತುತ್ತಾಗುವುದನ್ನು ಮತ್ತು ಇರುವ ಸಾಲವನ್ನು ತೀರಿಸುವ ಮಾರ್ಗೋಪವನ್ನು ಕಂಡುಕೊಳ್ಳಬಹುದಾಗಿದೆ. “
ಅರ್ಜಿಸ್ಸಲ್ಲಿಸಲು ಅರ್ಹತೆ
- ಈ ಯೋಜನೆಯ ಅರ್ಹತೆಗಳೇನು? ” ಗಂಗಾ ಕಲ್ಯಾಣ ಯೋಜನೆಯ ಅರ್ಹತೆಗಳು ಸುಲಭವಾಗಿದ್ದು ಅವನು ಇಲ್ಲಿ ತಿಳಿದುಕೊಳ್ಳಬಹುದು.* ಅರ್ಜಿದಾರರು ಕನಿಷ್ಠ ವಯೋಮಿತಿಯನ್ನು ಅಂದರೆ 18 ರಿಂದ 55 ರ ಒಳಗಿರಬೇಕು.*
- ನಿಮ್ಮ ಬಳಿ ನಿಮ್ಮ ಹೆಸರಿನಲ್ಲಿ ಐದು ಎಕ್ಕರೆ ಅಷ್ಟಾದರೂ ಸ್ವಂತ ಜಮೀನು ಇರಬೇಕು. ಇದು ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿರುವ ರೈತರಿಗೆ ಅನ್ವಯವಾಗುವುದಿಲ್ಲ.
- ಇಲ್ಲಿನ ರೈತರು ಒಂದು ಎಕರೆ ಇದ್ದರು ಈ ಯೋಜನೆಗೆ ಅರ್ಹರಾಗುತ್ತಾರೆ. ಕಾರಣ ಈ ಜಿಲ್ಲೆಗಳಲ್ಲಿನ ಭೂಮಿ ತುಂಬಾ ಕಡಿಮೆ. *
- ಜಮೀನಿನ ಪತ್ರಗಳು ಸರಿಯಾಗಿರಬೇಕು ಯಾವುದೇ ತಕರಾರು ಇರಬಾರದು.*
- ನಿಮ್ಮ ಮೂಲವೂ ಕರ್ನಾಟಕ ರಾಜ್ಯದ ಒಳಗಿನ ಯಾವುದಾದರೂ ಒಂದು ಊರು ಆಗಿರಬೇಕು.* ನಿಮ್ಮ ಕುಟುಂಬದ ಆದಾಯವು ಒಂದು ಲಕ್ಷಕ್ಕಿಂತ ಕಡಿಮೆ ಇರಬೇಕು.*
- ಅರ್ಜಿದಾರರು ಯಾವುದಾದರೂ ಅಲ್ಪಸಂಖ್ಯಾತ ಸಮುದಾಯದ ವರ್ಗದವರಾಗಿರಬೇಕು. *
- ಅರ್ಜಿ ಸಲ್ಲಿಸುವವರು ಸಣ್ಣ ಅಥವಾ ಅತಿ ಸಣ್ಣ ರೈತರಾಗಿರಬೇಕು. ಅಲ್ಲಿಯ ಯಾರೂ ಕೂಡ ಸರ್ಕಾರಿ ನೌಕರಿಯಲ್ಲಿ ಇರಬಾರದು. ಈ ಮೇಲಿನ ಎಲ್ಲಾ ಅರ್ಹತೆಗಳು ಸರಿಯಾಗಿ ಇದ್ದರೆ ಮಾತ್ರ ನೀವು ಈ ಯೋಜನೆಗೆ ಅರ್ಹರಾಗುತ್ತೀರಿ.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು (documents)
- ಈ ಪ್ರಯೋಜನವನ್ನು ನೀವು ಪಡೆದುಕೊಳ್ಳಬಹುದು. “ಅರ್ಜಿಗೆ ಅಗತ್ಯವಿರುವ ದಾಖಲೆಗಳು” ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಅತ್ಯವಶ್ಯಕವಾಗಿದೆ. ಅವುಗಳೆಂದರೆ*
- ಅರ್ಜಿದಾರರ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಇದು ಕೆಲವೊಮ್ಮೆ ಎರಡೆರುತ್ತದೆ ಅಥವಾ ಎರಡು ಇರುತ್ತದೆ.
- * ಅರ್ಜಿದಾರರ ಆಧಾರ್ ಕಾರ್ಡ್ ನಾ ಒಂದು ಜೆರಾಕ್ಸ್ ನೀವು ಬೋರ್ವೆಲ್ ತೋರಿಸುವ ಸ್ಥಳ ಹಾಗೂ ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ವಾಸ ಸ್ಥಳ ಒಂದೇ ಆಗಿರಬೇಕು.
- * ಅರ್ಜಿದಾರರು ಬೋರ್ವೆಲ್ ಅಥವಾ ಕಾಲುವೆ ತೋಡಿಸುವ ಜಮೀನಿನ ಇತ್ತೀಚಿನಿಂದ ಮಾಡಿಸಲ್ಪಟ್ಟಿರುವ ಆರ್ ಟಿ ಸಿ ಯ ಒಂದು ಜೆರಾಕ್ಸ್ *
- ಸರ್ಕಾರದಿಂದ ನೀಡಲಾಗುವ ಸಣ್ಣ ರೈತರ ಪ್ರಣಾಮ ಪತ್ರ.*
- ರೈತನ ಅಥವಾ ಅರ್ಜಿದಾರನ ಬ್ಯಾಂಕ್ ಪುಸ್ತಕದ ಒಂದು ಜೆರಾಕ್ಸ್*
- ಅರ್ಜಿದಾರನು ಭೂ ಕಂದಾಯ ಪಾವತಿಯನ್ನು ಮಾಡುತ್ತಿರುವ ರಸೀದಿ ಅಥವಾ ಪತ್ರ*
- ಅಜ್ಜಿದಾರರು ತಾವು ಸಣ್ಣ ರೈತರೆಂಬುದು ಕುರಿತು ಹಾಗೂ ತಮಗೆ ಯಾವುದೇ ಖಾತರಿಗಳಿಲ್ಲವೆಂದು ಸ್ವಯಂ ಬರೆಯಲ್ಪಟ್ಟಿರುವ ಪತ್ರ
ಅರ್ಜಿ ಸಲ್ಲಿಸಲು ಲಿಂಕ್ | https://sevasindhu.karnataka.gov.in/Sevasindhu/Kannada?ReturnUrl=%2F |
ಪೇಜ್ ಲಿಂಕ್ | https://vicharavedhike.com/ |
Teligram channel | https://t.me/vicharavedhike |
ಅರ್ಜಿ ಸಲ್ಲಿಸುವ ವಿಧಾನ
- . “ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ” ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ವಿಧಾನವು ತುಂಬಾ ಸುಲಭವಾಗಿದ್ದು ಈ ಪ್ರಕ್ರಿಯೆಯು ಕೆಳಗೆ ಹೀಗಿದೆ.
- ಅರ್ಜಿ ಸಲ್ಲಿಸಲು ಅರ್ಜಿದಾರರು ಮೊಬೈಲ್ ಫೋನ್ ಒಂದಿದ್ದರೆ ಅವರ ಬಳಿ ಇರುವ ಕ್ರೋಮ್ ಅಥವಾ ಇನ್ನಿತರ ಬ್ರೌಸರ್ ಗಳ ಮೂಲಕ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ
- . ಅಥವಾ ರೈತರಿಗೆ ಸಮೀಪವಿರುವ ಗ್ರಾಮ ಒನ್ ಅಥವಾ ಇನ್ನಿತರ ನೆಟ್ ಸೆಂಟರ್ ಗಳಿಗೆ ಭೇಟಿ ನೀಡಬಹುದು
- . ನೆಕ್ ಸೆಂಟರ್ಗಳು ಅರ್ಜಿಗೆ 30ರೂಗಳವರೆಗೂ ತೆಗೆದುಕೊಳ್ಳುವ ಸಂಭವವಿದೆ. ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಈ ಮೇಲೆ ತಿಳಿಸಲಾಗಿರುವ ಎಲ್ಲಾ ದಾಖಲೆಗಳು ಅಗತ್ಯ. “
ಯೋಜನೆಯು ಹೇಗೆ ಕಾರ್ಯ ನಿರ್ವಹಿಸುತ್ತದೆ (proccess)
- ಅರ್ಜಿ ಸಲ್ಲಿಸಿದ ನಂತರ ಅದರ ಪ್ರತಿಯನ್ನು ಜಿಲ್ಲೆಗಳ ದಂಡಾಧಿಕಾರಿಗೆ (ಜಿಲ್ಲಾಧಿಕಾರಿ) ನೀಡುವುದು” ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ಒಂದು ಪ್ರತಿಯನ್ನು ( ಜೆರಾಕ್ಸ್) ತೆಗೆದುಕೊಂಡು
- . ನಿಮ್ಮ ಜಿಲ್ಲೆಗೆ ಸಂಬಂಧಿಸಿದ ದಂಡಾಧಿಕಾರಿ ಅಥವಾ ಜಿಲ್ಲಾಧಿಕಾರಿಗೆ ಇದನ್ನು ನೀಡಬೇಕಾಗುತ್ತದೆ. ನಿಮ್ಮ ಅರ್ಜಿ ಸರಿ ಇದೆಯೇ ಎಂದು ಪರಿಶೀಲಿಸಿದ ನಂತರ ಅದನ್ನು ಅದಕ್ಕೆ ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗುತ್ತದೆ
- . ನಂತರ ನಿಮ್ಮ ಎಲ್ಲಾ ಪ್ರಕ್ರಿಯೆಗಳು ಸರಿಯಾಗಿ ಮುಗಿದರೆ ನಿಮಗೆ ಸಿಗಬೇಕಾದ ಹಣ ನಿಮಗೆ ಸಿಗುತ್ತದೆ. ಆ ಹಣವನ್ನು ಪಡೆದು ನೀವು ಬೋರ್ವೆಲ್ ತೋರಿಸಬಹುದಾಗಿದೆ.
- ” ಸರ್ಕಾರದಿಂದ ಹಣ ಎಷ್ಟರ ತನಕ ಸಿಗುತ್ತದೆ? ” ನೀವು ಅರ್ಜಿ ಸಲ್ಲಿಸಿದ ಎಲ್ಲಾ ಪ್ರಕ್ರಿಯೆಗಳು ಸರಿಯಾಗಿ ಇದ್ದರೆ ಅದು ಜಿಲ್ಲಾಧಿಕಾರಿಗಳಿಂದ ಪಾಸ್ ಆಗಿದ್ದರೆ. ಯಾವುದೇ ದೋಷಗಳಿಲ್ಲದಿದ್ದರೆ ನಿಮ್ಮ ಅರ್ಜಿಗೆ ಈ ಯೋಜನೆಯ ಹಣ ಸಿಗುತ್ತದೆ
- . ಎಲ್ಲ ಜಿಲ್ಲೆಗಳಲ್ಲಿನ ರೈತರಿಗೂ ಒಂದೇ ರೀತಿಯ ಹಣ ಸಿಗುವುದಿಲ್ಲ. ಗ್ರಾಮಾಂತರ ಭಾಗಗಳಲ್ಲಿನ ಜಿಲ್ಲೆಯ ರೈತರಿಗೆ ಅಂದರೆ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ವಾಸಿಸುವ ಜನರಿಗೆ 3,75,000ಗಳನ್ನು ನೀಡಲಾಗುತ್ತದೆ
- . ಹಾಗೂ ಇದನ್ನು ಹೊರತು ಪಡಿಸಿ ಇನ್ನುಳಿದ ಎಲ್ಲ ಜಿಲ್ಲೆಗಳಿಗೂ 2,25,000ಗಳನ್ನು ಸರ್ಕಾರದಿಂದ ನೀಡಲಾಗುತ್ತದೆ. “ಅಲ್ಪಸಂಖ್ಯಾತರು ಗಳು ಮಾತ್ರ ಈ ಯೋಜನೆಗೆ ಅರ್ಹರಾಗುತ್ತಾರೆ”
ಯೋಜನೆಯ 2 ನೇ ಹಂತದ ಅರ್ಹತೆ
- ಈ ಯೋಜನೆಗೆ ಎಲ್ಲಾ ವರ್ಗದವರು ಅರ್ಹರ ಆಗುವುದಿಲ್ಲ.
- ಈ ಯೋಜನೆಗೆ ಅರ್ಹರಾಗುವವರು ಪಟ್ಟಿ ಹೀಗಿದೆ.*ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು*ಹಿಂದುಳಿದ ವರ್ಗಗಳು*ಅಲ್ಪಸಂಖ್ಯಾತ ಸಮುದಾಯ ಈ ಮೇಲಿನ ಇವರೆಲ್ಲರೂ ಗಂಗಾ ಕಲ್ಯಾಣ ಯೋಜನೆಗೆ ಅರ್ಹರಾಗಿರುತ್ತಾರೆ.
- ಹಾಗೂ ಇವರು ಈ ಯೋಜನೆಯನ್ನು ಕಳೆದುಕೊಳ್ಳಬಹುದಾಗಿದೆ.” ಗಂಗಾ ಕಲ್ಯಾಣ ಯೋಜನೆಯ ಹಿನ್ನೆಲೆ” ಗಂಗಾ ಕಲ್ಯಾಣ ಯೋಜನೆಯನ್ನು ಸಣ್ಣ ಮತ್ತು ಬಡ ರೈತರಿಗಾಗಿ ಸರ್ಕಾರವು ಜಾರಿಗೊಳಿಸಿರುವ ಯೋಜನೆಯಾಗಿದೆ
- . ಈ ಯೋಜನೆಯ 01/02/1997 ರಂದು ಜಾರಿಗೆ ಬಂದಿದೆ. ಅಂದಿನಿಂದ ಇಂದಿನವರೆಗೂ ಅಂದರೆ 1997-2025 ರ ವರೆಗೂ. ಜನರ ಕಲ್ಯಾಣಕ್ಕಾಗಿ ಬಡ ರೈತರಿಗೆ ಸರ್ಕಾರವು ಬೋರ್ವೆಲ್ ಮತ್ತು ನದಿ ಜಲಾಶಯಗಳಿಂದ ನೀರನ್ನು ಪಡೆದುಕೊಳ್ಳಲು ಧನ ಸಹಾಯ ನೀಡುತ್ತಿದೆ.
ಯೋಜನೆಯ ಬಗ್ಗೆ ಕೊನೆಯ ಮಾತು
“ಉಪಸಂಹಾರ (conclusions)” ಗಂಗಾ ಕಲ್ಯಾಣ ಯೋಜನೆಯನ್ನು ಎಲ್ಲಾರು ತಿಳಿದುಕೊಂಡು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಿ. ಎಂಬುದು ನಮ್ಮ ಉದ್ದೇಶವಾಗಿದೆ. ಬಡ ರೈತರಿಗೆ ಮತ್ತು ಸಣ್ಣ ರೈತರುಗಳಿಗೆ ಈ ಯೋಜನೆಯು ಉಪಕಾರಿಯಾಗಿದೆ ಎಂದು ಭಾವಿಸುತ್ತೇನೆ. ಈಗಾಗಲೇ ಲಕ್ಷಕ್ಕಿಂತ ಅಧಿಕ ರೈತರು ಈ ಯೋಜನೆಯ ಸ್ವರೂಪ ಯೋಗ ಪಡಿಸಿಕೊಂಡು ಸಂತೃಪ್ತರಾಗಿದ್ದಾರೆ. ನಮಗಾಗಿ ಶ್ರಮಿಸಿರುತ್ತಿರುವ ಕಲ್ಯಾಣ ಸರ್ಕಾರದ ಎಲ್ಲಾ ಯೋಜನೆಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ಮುಂದು ಬರಲು ಪ್ರಯತ್ನಿಸೋಣ. ನಮ್ಮ ದೇಶವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಳ್ಳೋಣ ಎಂಬುದರ ಮೂಲಕ ನನ್ನ ಲೇಖನವನ್ನು ಕೊನೆಗೊಳಿಸುತ್ತಿದ್ದೇನೆ. “ಧನ್ಯವಾದಗಳು”I’m q
https://vicharavedhike.com/ಇನ್ನು ಹೆಚ್ಚಿನ ಉಪಯುಕ್ತ ಮಾಹಿತಿಗಾಗಿ page notification on ಮಾಡಿ.